೧
ರಾತ್ರಿ ಮಲಗುವವರೆಗೂ
ಅಜ್ಜನ ಊರಲ್ಲಿ
ಊರಿಗೆ ಊರೇ
ತೆರೆದ ಬಾಗಿಲುಗಳ
ಸದಾ ಸ್ವಾಗತ,
೨೪ ಗಂಟೆಗಳ ಕಾಲ
ಸುಭದ್ರ ಬಾಗಿಲು ಕಾವಲುಗಾರ
ಇಲ್ಲಿ ನನ್ನೂರಲ್ಲಿ.
೨
ನಮ್ಮನ್ನು ನಾವು
ಕಾಯ್ದುಕೊಳ್ಳುವುದಕ್ಕಿಂತಲೂ
ಹೆಚ್ಚಾಗಿ
ಬಾಗಿಲು ಚಿಲಕ ಕೀಲಿಗಳೇ
ನಮ್ಮನ್ನು ಕಾಯ್ದು
ಧೈರ್ಯ ಕೊಡುತ್ತವೆ.
*****
೧
ರಾತ್ರಿ ಮಲಗುವವರೆಗೂ
ಅಜ್ಜನ ಊರಲ್ಲಿ
ಊರಿಗೆ ಊರೇ
ತೆರೆದ ಬಾಗಿಲುಗಳ
ಸದಾ ಸ್ವಾಗತ,
೨೪ ಗಂಟೆಗಳ ಕಾಲ
ಸುಭದ್ರ ಬಾಗಿಲು ಕಾವಲುಗಾರ
ಇಲ್ಲಿ ನನ್ನೂರಲ್ಲಿ.
೨
ನಮ್ಮನ್ನು ನಾವು
ಕಾಯ್ದುಕೊಳ್ಳುವುದಕ್ಕಿಂತಲೂ
ಹೆಚ್ಚಾಗಿ
ಬಾಗಿಲು ಚಿಲಕ ಕೀಲಿಗಳೇ
ನಮ್ಮನ್ನು ಕಾಯ್ದು
ಧೈರ್ಯ ಕೊಡುತ್ತವೆ.
*****
ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…
ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…
ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…
ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…
‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…